ಚಿಕ್ಕಮಂಗಳೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ

Latest Activity

Manju and Mahendra.T.Hegde joined ಚಿಕ್ಕಮಂಗಳೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
November 14
Arjun Gowda is now a member of ಚಿಕ್ಕಮಂಗಳೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
November 13
J.C.SHASHIDHAR is now a member of ಚಿಕ್ಕಮಂಗಳೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
November 4
November 1
CHIKAMAGALUR added 2 photos
October 31
October 30
October 30
October 30
October 28
October 28
October 28
October 28
October 28
October 28
October 28
October 28

Forum

CHIKAMAGALUR

EKAVI ACTIVITIES 2009

Started by CHIKAMAGALUR Jul 18.

CHIKAMAGALUR

EKAVI ACTIVITIES 2008

Started by CHIKAMAGALUR Jul 18.

CHIKAMAGALUR

EKAVI Activities

Started by CHIKAMAGALUR Jul 18.

CHIKAMAGALUR

EKAVI GoK School Adoption Program: 2007-2008-2009

Started by CHIKAMAGALUR Jul 18.

Members

  • Vijay kumar
  • yogesh S
  • Raghavendra T R
  • k s sudharshan acharya
  • srinivasakumar
  • adarsha Nadig
  • ಕೇಶವ ಗೋ. ರಾಜು
  • Abish Kumar
  • Prakash G Byndoor
  • Sanjay
  • Hithaishi
  • mahesh
  • yatheesh
  • Sreekanta
  • Manu Perumunda
  • Amith Ram MP

RSS

Loading feed

 

Photos

Loading…

Blog Posts

ranjith

Continue

Posted by ranjith on September 23, 2009 at 9:28am

ranjith

Continue

Posted by ranjith on September 23, 2009 at 9:28am

ranjith

Continue

Posted by ranjith on September 5, 2009 at 9:16am

ranjith

Continue

Posted by ranjith on September 5, 2009 at 9:14am

ranjith

Continue

Posted by ranjith on September 5, 2009 at 9:13am

RSS

Loading feed

RSS

Loading feed

 
 

About

CHIKAMAGALUR CHIKAMAGALUR created this social network on Ning.

Create your own social network!

Events

Groups

RSS

ಮಹಾತಾಯಿಗೆ ನಮನ..

  ಸಾವಿರ ಪೆಟ್ಟು ಕೊಟ್ಟರು ನಾ ಬೀಳುವುದಿಲ್ಲವೆನುತ ಕೋಟಿ ಕೋಟಿ ಜನರ ಪೊರೆಯುತ್ತಿರುವ ಮುಂಬೈ ಎಂಬ ಮಹಾ ತಾಯಿಗೆ, ಏನೇ ಆಗಲಿ ಹೀಗೆ ಇರುವೆವು ಎಂದು ಮೊಗದಲ್ಲಿ ತುಂಬು ನಗೆಯ ಸೂಸುವ ಮುಂಬೈ ಮಹಾ ಜನತೆಗೆ ಕಣ್ತುಂಬಿ ನಮಿಸುತ್ತಾ ಅಗಲಿದ ಬಂಧುಗಳಿಗೆ ನಮ್ಮ ನಮನಗಳನ್ನು ಸಲಿಸೋಣ… ಆರಿ ಹೋದವು ನೂರು ದೀವಿಗೆಗಳು ಕೋಟಿ ಕಂಗಳ ಬೆಳಕ ಕಾಯಲು ಕರಗಿ ಹೋದವು ಸಾವಿರ ಆಸೆಗಳು ಕೋಟಿ ಭಾವಗಳ ಒಂದು ಮಾಡಲು ಕೋಟಿ ಪ್ರಣಾಮಗಳು ಆ ಬೆಳಕ ಕಾಯ್ದ ಉಕ್ಕು ಕೈಗಳಿಗೆ ಅನಂತ ನಮನಗಳು ಆ ಬೆಳಕಿಗುಸಿರು ಹೊಯ್ದ ಅಮರ ಜೀವಗಳಿಗೆ ಧಿಕ್ಕಾರವಿರಲಿ ನಡೆದಾಡುವ ಪಿಶಾಚಗಳು ಮಾನವರಾದುದಕ್ಕೆ ಧಿಕ್ಕಾರವಿರಲಿ ಅವ ಪೊರೆದು ತಾ ಬದುಕುವ ರಕ್ತ ಪಿಪಾಸುಗಳಿಗೆ ಇನ್ನಾದರೂ ಮೇಲೇಳುವ ಈ [...]

ಇಲ್ಲ ಬಿಡು…

ನಿನ್ನ ನಗೆ ನೆನಪು, ನಿನ್ನ ಕೈ ಬಿಸುಪು, ಕಳೆದ ಕವಿತೆ ಸಾಲು, ಬರೆದ ಸವಿ ಸಮಯ, ಜತೆ ನಡೆದ ಸಾಗರ ತೀರ, ಸುಳಿವ ಹುಣ್ಣಿಮೆ ಗಾಳಿ, ಈ ಎಲ್ಲದಕೂ ನನ್ನೆರಡು ಕಣ್ಣ ಹನಿ ಕಾಣಿಕೆಯೇ…?? ಇಲ್ಲ ಬಿಡು… ನನ್ನ ಪ್ರೀತಿ… ನಿನ್ನ ನೆನಪು ಅಷ್ಟು ಬಡವಲ್ಲ ಬಿಡು….  —-

ನಿನ್ನ ನೆನಪು…

ನಿನ್ನ ನೆನಪು… ಚಿಗುರು ಮಾವನ್ನರಸಿ ಹೊರಡುವ ಕೋಗಿಲೆಯ ಇಂಪು, ಬಿರು ಬೇಸಿಗೆಯಲ್ಲಿ ಅರ್ಧ ಸುರಿದ ಮಳೆ, ಒಟ್ಟಿನಲ್ಲಿ ನನ್ನ ಮನದ ನೆಮ್ಮದಿ ಕೆಡಿಸಿದ ಸುಂದರ ಕನಸು…   ಪುಟ್ಟಾ……… ಯಾಕೋ ತುಂಬಾ ಬೇಸರವಾಗ್ತಿದೆ ಕಣೆ. ಮಳೆಗಾಗಿ ಕಾದ ನೆಲ, ಮಳೆ ಬರದೆ ಇದ್ದಾಗ ಬಿಡುವ ನಿಟ್ಟುಸಿರನಷ್ಟು ತಾಪ ಒಳಗೆ ಸುಡ್ತಾ ಇದೆ. ಹೀಗೆ ಇದ್ದಕ್ಕಿದ್ದ ಹಾಗೆ ಕಾಡೋ ಖಿನ್ನತೆ ಜೊತೆಗೆ ನಿನ್ನ ನೆನಪೂ ಸೇರಿಬಿಟ್ರೆ, ಥೂ… ಇದೂ ಒಂದು ಬದುಕಾ….?? ಅನ್ಸಿಬಿಡುತ್ತೆ ಕಣೆ. ಆ ಬೇಗೆ ಯಾರ್ಗೂ ಬೇಡ ಕಣೆ. ನಿನ್ನ ನೆನಪೋ, ಅದೂ ಹೊತ್ತಲ್ಲದ ಹೊತ್ತಲ್ಲಿ ಬರುತ್ತೆ. ಕಡಲಿಗಾದ್ರೂ ತೀರ ಮೀರದ [...]

ಹುಡುಗೀ….

ಹುಡುಗಿ… ನೀನು ಕವಿಯ ಮನಸು, ನಾ ಬರೆದಿಟ್ಟ ಕನಸು, ಮುಚ್ಚಿಟ್ಟ ಕವಿತೆ, ಚಿಮ್ಮುವ ಭಾವದ ಒರತೆ, ಯಾರೋ ಬರೆದು ಹಾಡಲು ಮರೆತ ಪ್ರೇಮ ಗೀತೆ…. …… ಗಣೆಶ…

ನೀನು…

ನೆನಪಾಗಿ ಕಾಡಿದವಳು, ಕಳೆದಿರುಳ ಕನಸೊಳಗೆ.. ಕಾಡಿದೆ ನಿನ್ನ ನೆರಳು, ನನ್ನ ಬಾಳ ಪಥದೊಳಗೆ.. ಕಣ್ಣೊಳಗೆ ಕೂತ ಕನಸಿಗೆ, ನೂರು ಬಣ್ಣ ಕೊಟ್ಟವಳು.. ಮನದೊಳಗೆ ಅವಿತ ಪದಕೆ ಕವಿತೆ ಹೆಸರ ಇಟ್ಟವಳು.. ಬರಿದಾದ ಎದೆ ಕಾಗದದಿ, ಒಲುಮೆ ಹಾಡ ಬರೆದವಳು.. ಮೌನದ ನೀರವತೆಗೆ, ಸಂಗೀತ ಕಲಿಸಿದವಳು.. ನಗುತ ನೀ ನಿಂತಾಗ ತೊಲಗಿತು ಆ ಕಾರಿರುಳು.. ನೀನಿಲ್ಲದೆ ನರಳಿದೆ ನೋಡು, ಹುಣ್ಣಿಮೆ ಚಂದಿರನಿರುಳು.. ಎದೆ ನೋವ ಮರೆಸುವ ನೆವದಿ, ಮಧುರವಾಗಿ ಕೊಲುವವಳು.. ಜತನವಾಗಿಟ್ಟ ಕನಸ, ಕೇಳಿ ನಗೆಯಾಡುವವಳು.. ಇನ್ನೇನು ಬಣ್ಣಿಸಲಿ ನೀ ಹೇಳು…?? — ಗಣೇಶ…

RSS

ಮಹಾತ್ಮಾ ಗಾಂಧಿ ಮತ್ತು ಮಾ ಬ್ಲಾ ಪೆನ್ನು

"ನನ್ನ ಜೀವನವೇ ನನ್ನ ಸಂದೇಶ" ಎಂದು ಮಹಾತ್ಮಾ ಗಾಂಧಿ ಹೇಳಿದ್ದು ಯಾವಗ ಅನ್ನುವುದನ್ನು ನಾವೆಲ್ಲರೂ ಮರೆತಿದ್ದರೂ ಅದನ್ನು ಆಗಾಗ ಪ್ರಯೋಗಿಸುವುದನ್ನು ಮಾತ್ರ ಮರೆಯುವುದಿಲ್ಲ. ಆದರೆ ಮಹಾತ್ಮ ಕೊಟ್ಟ ಸಂದೇಶವೇನು ಅದನ್ನು ನಾವು ಅರ್ಥೈಸುವುದು ಹೇಗೆ ಅನ್ನುವುದು ಮಾತ್ರ ಗಹನ ಚರ್ಚೆಯ ವಿಷಯವಾಗಬಹುದು. ಮಾಹಾತ್ಮ ಗಾಂಧಿಯನ್ನು ಓದಿಕೊಂಡಿದ್ದರೂ ಆತನ ಬಗ್ಗೆ ಪಾಂಡಿತ್ಯವಿಲ್ಲದ, ಯಾವ ಗಾಂಧೀವಾದದ ವಿಚರವನ್ನೂ ಪಾಲಿಸದ ನಾನು ಈ ವಿಷಯದಲ್ಲಿ ಹಠಾತ್ ಆಸಕ್ತಿ ಪಡೆಯುವುದಕ್ಕೆ ಕಾರಣವಿದೆ. ಈಚೆಗೆ ಪತ್ರಿಕೆಗಳಲ್ಲಿ ಮತ್ತು ನಗರದ ಹಲವೆಡೆ ಪೋಸ್ಟರುಗಳಲ್ಲಿ ಕಂಡ ಮಾ ಬ್ಲಾ [Mont Blanc] ಪೆನ್ನಿನ ಜಾಹೀರಾತನ್ನು ಕಂಡಾಗ ಈ ಪ್ರಶ್ನೆ ಸಹಜವಾಗಿ ನನ್ನಲ್ಲಿ ಉದ್ಭವವಾಯಿತು.





ಕನಸುಗಾರ ಯೂನಸ್ ಮತ್ತು ಲಾಭವಿಲ್ಲದ ವ್ಯಾಪಾರ

ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ತಮ್ಮ ಗ್ರಾಮೀಣ್ ಬ್ಯಾಂಕಿನ ಚಿಕ್ಕ ಸಾಲದ ಕಾರ್ಯಕ್ರಮದ ಮೂಲಕ ಖ್ಯಾತಿಯನ್ನು ಪಡೆದವರು. ಬಾಂಗ್ಲಾದೇಶದಂತಹ ಪುಟ್ಟ ದೇಶದಲ್ಲಿ ಬಡವರಿಗೆ ಅದರಲ್ಲೂ ಮುಖ್ಯವಾಗಿ ಹೆಂಗಸರಿಗೆ ವಿತ್ತೀಯ ಸೇವೆಗಳನ್ನೊದಗಿಸಿದ್ದೇ ಅಲ್ಲದೇ ಬ್ಯಾಂಕಿಂಗ್ ನಡೆಸಬಹುದಾದ ರೀತಿಯನ್ನೇ ಮೂಲಭೂತವಾಗಿ ಪ್ರಶ್ನಿಸಿ ಅದಕ್ಕೆ ಒಂದು ವಿಭಿನ್ನ ರೂಪವನ್ನು ಕೊಟ್ಟವರು.




ಭೂಗತ ಜಗತ್ತಿನ ಒಳನೋಟಗಳು

ಸುಧೀರ್ ವೆಂಕಟೇಶ್ ಅವರ ಗ್ಯಾಂಗ್ ಲೀಡರ್ ಫರ್ ಎ ಡೇ ಒಂದು ಕುತೂಹಲಕಾರಿ ಪುಸ್ತಕ. ನಿಜಕ್ಕೂ ಈ ಪುಸ್ತಕ ಗಂಭೀರ ಬರವಣಿಗೆ ಮತ್ತು ಜನಪ್ರಿಯ ಬರವಣಿಗೆಯ ಮಧ್ಯೆ ತೂರಾಡುತ್ತಾ, ಕಡೆಗೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿ ಅವುಗಳನ್ನು ಉತ್ತರಿಸಲು ಪ್ರಯತ್ನಿಸದೆಯೇ ನಿಂತುಬಿಡುತ್ತದೆ. ಹೀಗೆ ಎಲ್ಲಕ್ಕೂ ಉತ್ತರವನ್ನು ನೀಡುವುದು ಸುಧೀರ್ ಅವರ ಉದ್ದೇಶವೂ ಅಲ್ಲ, ಅದು ಸಾಧ್ಯವೂ ಆಗುವುದಿಲ್ಲ ಎನ್ನುವ ಭಾವನೆ ನಮಗೆ ಬರುವುದರಲ್ಲಿ ಯಾವ ಸೋಜಿಗವೂ ಇಲ್ಲ. ಆದರೂ ಈ ಪುಸ್ತಕವನ್ನು ನಾವು ಓದಿ ಚರ್ಚಿಸಬೇಕಾದ ಅವಶ್ಯಕತೆಯಿದೆ.





ತಿರುಮಲೇಶರ ಕಾವ್ಯ

ಕನ್ನಡದಲ್ಲಿ ಕಾವ್ಯದಲ್ಲಿ ನನಗೆ ಪ್ರಿಯರಾದ ಕವಿ ತಿರುಮಲೇಶ. ಅದಕ್ಕೆ ಕಾರಣವಿಷ್ಟೇ - ತಿರುಮಲೇಶ ಯಾವಾಗಲೂ ಏನಾದರೂ ಹೊಸತನ್ನು ಹೇಳುತ್ತಾರೆ, ಹೊಸರೀತಿಯಲ್ಲಿ ಹೇಳುತ್ತಾರೆ. ’ಮುಖವಾಡಗಳು’ ಸಂಕಲನದಿಂದ ’ಅವಧ’ದ ವರೆಗೆ ಬಂದಿರುವ ಅವರ ಐದು ಕವನ ಸಂಗ್ರಹಗಳಲ್ಲಿ ವಿಶೇಷ ವೈವಿಧ್ಯತೆಯಿದೆ. ಅಡಿಗರ ಜಾಡಿನಲ್ಲಿಯೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ ತಿರುಮಲೇಶರು ನಂತರ ತಮ್ಮದೇ ಪ್ರತ್ಯೇಕತೆಯನ್ನು ಶೋಧಿಸುತ್ತಾ ತಮ್ಮದೇ ಮಾರ್ಗವನ್ನು ಕಂಡುಕೊಂಡು ಮುಂದೆ ಸಾಗಿದರು.




ರುದ್ರಮಾತಾದ ರಾಮಜೀಭಾಯಿ

ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಯಾವಾಗಲೂ ಕೇಳಿಬರುವ ಮಾತುಗಳು ವ್ಯಾಪಾರ, ವ್ಯಾಪಾರದ ಬೆಳವಣಿಗೆ, ಲಾಭಾಂಶ, ಗುರಿ-ಸಾಧನೆಗಳಿಗೆ ಸಂಬಂಧಿಸಿದ್ದು. ನಮ್ಮ ವಿದ್ಯಾರ್ಥಿಗಳೂ ಸಹ ಕಾರ್ಯಕ್ಷೇತ್ರದ ಧ್ಯೇಯ, ಅದನ್ನು ಆರ್ಜಿಸಲು ನಡೆಸಬೇಕಾದ ತಯಾರಿ, ಹಾಗೂ ಯಶಸ್ವೀ ವ್ಯಪಾರವನ್ನು ಸಮರ್ಥವಾಗಿ ನಡೆಸುವ ಮಾತನ್ನು ಆಡುತ್ತಿರುತ್ತಾರೆ. ಹೀಗಾಗಿ ಯಾವುದೇ ವಿಚಾರವನ್ನೋ-ವ್ಯಾಪಾರವನ್ನೋ ಪರಿಗಣಿಸುವಾಗ ಅದರ ಭವಿಷ್ಯವೇನು ಆ ವ್ಯಾಪಾರದಿಂದ ಬರುವ ಲಾಭಾಂಶವೇನು - ಹಾಗೂ ಅದನ್ನು ಸಾಧಿಸಲು ಹಾಕಿಕೊಳ್ಳಬೇಕಾದ ಯೋಜನೆಗಳೇನು ಎನ್ನುವ ವಿಚಾರಗಳನ್ನು ಮಥಿಸುತ್ತಲೇ ಇರುತ್ತೇವೆ. ಹೆಚ್ಚು ಕೆಲಸಕ್ಕೆ ಹೆಚ್ಚು ಹಣ - ಸಮರ್ಥ ಕೆಲಸಕ್ಕೆ ಕೊಡಬೇಕಾದ ಪ್ರೋತ್ಸಾಹ ಹೀಗೆಲ್ಲಾ ಮ್ಯಾನೇಜ್ಮೆಂಟಿನ ಥಿಯರಿಗಳನ್ನು ಒಗೆಯುತ್ತಿರುವ ವ್ಯಾಪಾರದ ಮಕ್ಕಾದಿಂದ ರುದ್ರಮಾತಾ ಅನ್ನುವ ಪುಟ್ಟ ಹೋಬಳಿಗೆ ಹೋದರೆ ಕಾಣಬಹುದಾದ ಸತ್ಯವೇ ಬೇರೆ ರೀತಿಯದ್ದು!




Badge

Loading…
 

© 2009   Created by CHIKAMAGALUR on Ning.   Create Your Own Social Network

Badges  |  Report an Issue  |  Privacy  |  Terms of Service